ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ಸ್ ಅವರು ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರವನ್ನು ನಂದ ಕಿಶೋರ್(ಪೊಗರು) ನಿರ್ದೇಶಿಸುತ್ತಿರುವ ವಿಷಯವನ್ನು ಈ ಹಿಂದೆ ತಿಳಿಸಲಾಗಿತ್ತು.ಈ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಹೊಸಪೇಟೆ...
ಕಾಮಿಡಿ ಕಿಲಾಡಿ ಮೂಲಕ ಪ್ರೇಕ್ಷಕರ ಮನೆಮನೆಗೂ ತಲುಪಿದ ಕಲಾವಿದ ಗೋವಿಂದೇಗೌಡ ..ತಮ್ಮ ಜೊತೆ ಪ್ರತಿ ಸ್ಪರ್ಧಿಯಾಗಿದಂತಹ ದಿವ್ಯಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು...ಗೋವಿಂದೇಗೌಡ ಹಾಗೂ ದಿವ್ಯ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ...
ಅಭಿನಯ ಚಕ್ರವರ್ತಿ ಕಿಚ್ಚ,ಸುದೀಪ್,ತಮ್ಮ ಸುತ್ತ ಮುತ್ತಲಿನ ಎಲ್ಲ ಸ್ನೇಹಿತರಿಗೆ ತಮ್ಮಿಂದಾದ ಸಹಾಯವನ್ನು ಮಾಡ್ತಾ,ಎಲ್ಲರನ್ನ ಮೇಲೆ ತರುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ,ಈ ಸಾಲಿನಲ್ಲಿ ನಿಲ್ಲುವ ಸುದೀಪ್ ಅವ್ರ ಆತ್ಮೀಯ ರಾಜೀವ್,ಕಿಚ್ಚನಿಗೆ ಚಿರಋಣಿ ಎಂದು ಹೇಳಿದ್ದು,ನೆನಪಾಗುತ್ತದೆ..
"ಉಸಿರೇ...
ಕಿಚ್ಚ ಸುದೀಪ್ ಅವರ 50 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತನಟ ಹಾಗೂ ನಿರ್ದೇಶಕ ಡಿ.ಜೆ ಚಕ್ರವರ್ತಿ(ಚಂದ್ರಚೂಡ್), "ವೃಕ್ಷದೀಪ" ಎಂಬ ಹೆಸರಿನಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಇದೇ ಸಂದರ್ಭದಲ್ಲಿ ಮಯೂರ ಮೋಷನ್...
ಕರ್ನಾಟಕದಾದ್ಯಂತ ಅಭಿಮಾನಿ ಬಳಗವನ್ನ ಹೊಂದಿರುವ.. ಸ್ಯಾಂಡಲ್ವುಡ್ ನ ಎರೆಡು ಹೊಳೆವ ಕಣ್ಗಳೆಂದರೆ ಅದು.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ.. ಚಾಲೆಂಜಿಂಗ್ ಸ್ಟಾರ್ ದರ್ಶನ್.. ಈ ಇಬ್ಬರು ಸ್ಟಾರ್ಸ್ಗಳ ಗೆಳೆತನದ ವಿಷಯದಲ್ಲಿ ಒಂದು...
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಸುದೀಪ್ ಚಿತ್ರ ಮಾಡುತ್ತಿದ್ದು ಅದರ ಶೂಟಿಂಗ್ ನಡೆಯುತ್ತಿದೆ. ಇದರ ನಡುವೆ ಕಿಚ್ಚನ ಹೊಸ ಚಿತ್ರದ...
ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್, ಟಿವಿಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಅದರ ಮೊದಲ ಹಂತವಾಗಿ ಇಂದು...
ಸೆಂಚುರಿ ಸ್ಟಾರ್ ಡಾ.ಶಿವರಾಜ್ಕುಮಾರ್ ಅಭಿನಯದ 125ನೇ ಸಿನಿಮಾ ವೇದ ಟೀಸರ್ ರಿಲೀಸ್ ಆಗಿದೆ. 1977ರ ಕಥೆಯನ್ನು ಹೇಳುವ ವೇದ ಸಿನಿಮಾದಲ್ಲಿ ಬಳಸಿರೋ ಆಯುಧಗಳನ್ನ ಪರಿಚಯಿಸೋ ಟೀಸರ್ ಈಗ ರಿಲೀಸ್ ಆಗಿದೆ. ಡಾ.ಶಿವರಾಜ್ಕುಮಾರ್ ಹೋಮ್...